ದಕ್ಷಿಣಕನ್ನಡ ಜಿಲ್ಲೆ ಯ ಸುಳ್ಯ ತಾಲೂಕಿನಲ್ಲಿ ಕನ್ನಡದ ಉಪಭಾಷೆಯೆಂದು ಗುರುತಿಸಿಕೊಳ್ಳಬಹುದಾದ ಅರೆಭಾಷೆಯನ್ನು ಮಾತನಾಡುತ್ತಾರೆ. ಪ್ರಸ್ತುತ ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ಸಂಬಂಧಿಸಿ ಅನೇಕ ಸಂಶೋಧಕರನ್ನು ಗುರುತಿಸಿಕೊಳ್ಳಬಹುದು. ಅವರು, ಪುರುಷೋತ್ತಮ ಬಿಳಿಮಲೆ, ವಿಶ್ವನಾಥ ಬದಿಕಾನ, ಪೂವಪ್ಪ ಕಣಿಯೂರು, ಹೀಗೆ ಹಲವರು ಸಂಶೋಧಕರನ್ನು ಗುರುತಿಸಬಹುದು.